Saturday, October 26, 2013

ನಮ್ಮವರಿಗೆ - ಶಿವ ಪ್ರಸಾದ,


ನಮ್ಮವರು
ಶಿವ ಪ್ರಸಾದ, 


ಸಾಲಕೊಡದವನ ಮುಂದೆ
ಸಾಲಾಗಿ ನಿಂತವರು
ನಮ್ಮವರು

ಪ್ಯಾಂಟು ಶರ್ಟಿಗೆ
ತೂತಿಕ್ಕಿಸಿಕೊಂಡು
ಅವರೆಂಜಲಿಗೂ
ಇವರಂಜದೆ
ನೆಕ್ಕೀ
ನೆಕ್ಖೀ...
ಉಕ್ಕಿಬರುವ ದು:ಖಕ್ಕೂ
ಮಿಕ್ಕವರು
ಇವರು

ಅದೇ....
ಸಾಲಾ...ಗಿ

ನಿಂತವರು..

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......