Thursday, October 31, 2013

ಪೆನ್ನು
ಪೇಪರಿಗೆ
ನನ್ನನರಿದು
ಬಿಡುವಷ್ಟು
ಕೋಪ

ಬೇಡದವರಿಗೆಲ್ಲಾ
ಪದಗಳ ಹಚ್ಚಿ
ಸಾಲುಣಿಸಿ
ಭಾವವ ಚುಚ್ಚಿಮದ್ದಿಗತ್ತಿಸಿ
ಚುಚ್ಚಿಸಬೇಕೇ...??

~pulse

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......