Thursday, October 31, 2013

ಪೆನ್ನು
ಪೇಪರಿಗೆ
ನನ್ನನರಿದು
ಬಿಡುವಷ್ಟು
ಕೋಪ

ಬೇಡದವರಿಗೆಲ್ಲಾ
ಪದಗಳ ಹಚ್ಚಿ
ಸಾಲುಣಿಸಿ
ಭಾವವ ಚುಚ್ಚಿಮದ್ದಿಗತ್ತಿಸಿ
ಚುಚ್ಚಿಸಬೇಕೇ...??

~pulse

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...