Thursday, October 31, 2013

ಪೆನ್ನು
ಪೇಪರಿಗೆ
ನನ್ನನರಿದು
ಬಿಡುವಷ್ಟು
ಕೋಪ

ಬೇಡದವರಿಗೆಲ್ಲಾ
ಪದಗಳ ಹಚ್ಚಿ
ಸಾಲುಣಿಸಿ
ಭಾವವ ಚುಚ್ಚಿಮದ್ದಿಗತ್ತಿಸಿ
ಚುಚ್ಚಿಸಬೇಕೇ...??

~pulse

No comments:

Post a Comment

. ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ - ಎಸ್‌. ಸೂರ್ಯಪ್ರಕಾಶ ಪಂಡಿತ್

  ಇಂದು ನಮ್ಮನ್ನು ಭೌತಿಕವಾಗಿ ಅಗಲಿದ ಎಸ್‌. ಆರ್. ರಾಮಸ್ವಾಮಿಯವರು ನನ್ನ ಗುರುಗಳು; ಪತ್ರಕರ್ತನಾಗಿ ಅವರಿಂದಲೇ ನಾನು ಮೊದಲ ಪಾಠಗಳನ್ನು ಕಲಿತದ್ದು; ಎಡಿಟಿಂಗ್, ಅನುವಾದ ...