Wednesday, October 30, 2013

ಅಪ್ಪನ ನೇಗಿಲ
ನಾ ಹೊತ್ತೆ
ಅಮ್ಮನ ಆಸೆಯ
ನಾ ಹೆತ್ತೆ...

ಇನ್ನೆದುರು
ಅವನಿದ್ದರೂ
ಸಾವೇ,..
ನನ್ನಿಚ್ಚೆಯ
ಮಚ್ಚಿಗೆ......
ಶಿವಪ್ರಸಾದ,ಬೆಂಗಳೂರು

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......