Thursday, October 31, 2013

ಎನಗಿಂತ ಕಿರಿಯರಿಲ್ಲ:::

ಶಿವಪ್ರಸಾದ
brilliantbrainz@gmail.com
ಎನಗಿಂತ ಕಿರಿಯರಿಲ್ಲ:::

ಎನ್ನ ನೋವಿನ ಕಡೆಗೆ
ತನ್ನ ತಾ ನೇ ಮರೆತೆ...
ನಗುವ
ಒಂದಿಷ್ಟಾದರು ಹುಡುಕಿ
ನಡು ಉಳುಕಿ
ನಗ ಬಾರದಿತ್ತು
ಎಂದೆನಿಸಿ
ಮತ್ತೆ ಅವಮಾನಗೈದು
ಕೊನೆಗೆ 
ಉಳಿದು ತಳದಿ
ಅಳುವೆಂಬ ಹನಿ....

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು