Thursday, October 31, 2013

ಎನಗಿಂತ ಕಿರಿಯರಿಲ್ಲ:::

ಶಿವಪ್ರಸಾದ
brilliantbrainz@gmail.com
ಎನಗಿಂತ ಕಿರಿಯರಿಲ್ಲ:::

ಎನ್ನ ನೋವಿನ ಕಡೆಗೆ
ತನ್ನ ತಾ ನೇ ಮರೆತೆ...
ನಗುವ
ಒಂದಿಷ್ಟಾದರು ಹುಡುಕಿ
ನಡು ಉಳುಕಿ
ನಗ ಬಾರದಿತ್ತು
ಎಂದೆನಿಸಿ
ಮತ್ತೆ ಅವಮಾನಗೈದು
ಕೊನೆಗೆ 
ಉಳಿದು ತಳದಿ
ಅಳುವೆಂಬ ಹನಿ....

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......