Thursday, October 31, 2013

~pulse

ಶಿವಪ್ರಸಾದ
brilliantbrainz@gmail.com
ಪೆನ್ನು
ಪೇಪರಿಗೆ
ನನ್ನನರಿದು
ಬಿಡುವಷ್ಟು
ಕೋಪ

ಬೇಡದವರಿಗೆಲ್ಲಾ
ಪದಗಳ ಹಚ್ಚಿ
ಸಾಲುಣಿಸಿ
ಭಾವವ ಚುಚ್ಚಿಮದ್ದಿಗತ್ತಿಸಿ
ಚುಚ್ಚಿಸಬೇಕೇ...??

~pulse

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು