Tuesday, January 22, 2019

ಶ್ರೀ ಶ್ರೀ ಶ್ರೀ ನಮನ

ಉರಿವ ತೇಜಕೂ
ಬಡಿವುದೇ ಸಿಡಿಲು
ಉಸಿರ ದಾಟಿರೆ ಒಡಲು?
ಸಿದ್ಧಗಂಗೆಯ ಸಿದ್ಧ
ಬಡಿಸಿದ್ದನಮೃತವ
ಮೃಡಭಕ್ತ ಶ್ರೀಶಿವಕುಮಾರ,
ಇಳೆಯ ಪುಣ್ಯವದೆಲ್ಲ
ತೊಳಗುತಿದೆ ನಭವ, ಶ್ರೀ
ಇಷ್ಟಲಿಂಗವೆ ರವಿರೂಪವಿಂದು!


ರಘು ವಿ.
ಸಂಪಾದಕ, ವಿವೇಕಹಂಸ.

ಈ ದಿನ ಬೆಳಿಗ್ಗೆ ನಮ್ಮ ಬೀದಿಯಲ್ಲಿ ಅನೌನ್ಸಮೆಂಟ್ ಕಕೇವಲ 500 ರೂಪಾಯಿ ಇನ್ವೆಸ್ಟ್ ಮಾಡಿದರೆ ನೀವು ಜೀವನ ಪೂರ್ತಿ ಕೂತು ತಿನ್ನಬಹುದು!"* *ಆಸೆಯಿಂದಾ ಹೊರಗೆ ಓಡಿಬಂದ...