
ಎಲ್ಲಾ ಎಳೆಯರ ಪಾಲಿಗೂ ಇರೋದು ಜಗತ್ತಲ್ಲಿ ಒಬ್ಬನೇ ಗಣಪತಿ. ಇನ್ಯಾರಿಗೆ ಇದೆ ಹೇಳಿ ಆಣೆ ಮುಖ ಹೊತ್ತರೂನು ಸೊಂಡಿಲಿ ಮೇಲೆ ಕೂತು ರಸ್ತೆ ಬದಿಯ ಮೋರಿಗೆ ಜಾರಿ ಬೀಳುವ ಗತಿ? ಗಣಪಣ್ಣನ ಡೊಳ್ಳು ಹೊಟ್ಟೆ ನೋಡಿ ಖುಷಿಪಡದ ನಮ್ಮ ದೇಶದ ಮಕ್ಕಳ್ಯಾರಿದ್ದಾರು?
ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
ನಿಮ್ಮ ಮನಸ್ಸಿನ ಮೇಲೆ ನಿಮಗೆ ಅಧಿಕಾರವಿದೆ - ಹೊರಗಿನ ಘಟನೆಗಳ ಮೇಲೆ ಅಲ್ಲ. ಇದನ್ನು ಅರಿತುಕೊಳ್ಳಿ, ಮತ್ತು ನೀವು ಶಕ್ತಿಯನ್ನು ಕಂಡುಕೊಳ್ಳುವಿರಿ.🪻 --------------...
No comments:
Post a Comment