Friday, August 19, 2011

ಕುಯ್ ಕುಯ್ ರಾಗವ ಹಾಡುವರು....



ಕಾಂಗ್ರೆಸ್ 'ಗಾಂಧಿ'ಗಳು ಸಾಕಿದ ಕೆಲವು ಹುಚ್ಚು ನಾಯಿಗಳಿಗೆ ಇವತ್ತು ಅವರ ಅಧಿನಾಯಕಿಯ ಉತ್ತರ "ಕುಮಾರ" ರೇಬೀಸ್ ಚುಚ್ಚುಮದ್ದನ್ನ ತಾನೆ ಸ್ವತಃ ಚುಚ್ಚಿರಬೇಕು.ಯಾಕೊ ಇವತ್ತಿನಿಂದ ಸುಖಾಸುಮ್ಮನೆ ಅವು ಬೊಗಳುತ್ತಿಲ್ಲ.ಆದರೂ ಎಲ್ಲೋ ಮೂಲೆಯೊಂದರಿಂದ "ಅಣ್ಣಾ ಚಳುವಳಿಗೆ ವಿದೇಶಿ ಕುಮ್ಮಕ್ಕು" "ಅಣ್ಣಾ ಅಮೇರಿಕಾದ ಸೀಕ್ರೆಟ್ ಏಜೆಂಟ್" ಎಂಬ ಗುರುಗುಟ್ಟುವಿಕೆ ಕೇಳಿಬರೋದು ಪೂರ್ತಿ ನಿಂತಿಲ್ಲ.ಯಾರಾದರೂ ಪುಣ್ಯವಂತರು-ಪ್ರಾಣಿದಯಾಪರರು ಅವೆಲ್ಲವನ್ನೂ ಹಿಡಿದು ಮತ್ತೊಮ್ಮೆ ಹದಿನಾಲ್ಕು ದಬ್ಬಣ ಚುಚ್ಚಿ,ಹಿಡಿದ ಕೈಯಲ್ಲೇ (ಏನನ್ನ ಹಿಡಿದದ್ದು ಅಂತ ಕೇಳಬೇಡಿ...ಸೆನ್ಸಾರ್ ಸಮಸ್ಯೆಯಿದೆ!) ಜೊತೆಗೆ ಆಪರೇಶನ್ನೂ ಮಾಡಬಾರದ?...ಕಡೇಪಕ್ಷ ದೇಶದ ಹಿತದೃಷ್ಟಿಯಿಂದ!

No comments:

Post a Comment

. ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ - ಎಸ್‌. ಸೂರ್ಯಪ್ರಕಾಶ ಪಂಡಿತ್

  ಇಂದು ನಮ್ಮನ್ನು ಭೌತಿಕವಾಗಿ ಅಗಲಿದ ಎಸ್‌. ಆರ್. ರಾಮಸ್ವಾಮಿಯವರು ನನ್ನ ಗುರುಗಳು; ಪತ್ರಕರ್ತನಾಗಿ ಅವರಿಂದಲೇ ನಾನು ಮೊದಲ ಪಾಠಗಳನ್ನು ಕಲಿತದ್ದು; ಎಡಿಟಿಂಗ್, ಅನುವಾದ ...