Friday, August 19, 2011

ಕುಯ್ ಕುಯ್ ರಾಗವ ಹಾಡುವರು....



ಕಾಂಗ್ರೆಸ್ 'ಗಾಂಧಿ'ಗಳು ಸಾಕಿದ ಕೆಲವು ಹುಚ್ಚು ನಾಯಿಗಳಿಗೆ ಇವತ್ತು ಅವರ ಅಧಿನಾಯಕಿಯ ಉತ್ತರ "ಕುಮಾರ" ರೇಬೀಸ್ ಚುಚ್ಚುಮದ್ದನ್ನ ತಾನೆ ಸ್ವತಃ ಚುಚ್ಚಿರಬೇಕು.ಯಾಕೊ ಇವತ್ತಿನಿಂದ ಸುಖಾಸುಮ್ಮನೆ ಅವು ಬೊಗಳುತ್ತಿಲ್ಲ.ಆದರೂ ಎಲ್ಲೋ ಮೂಲೆಯೊಂದರಿಂದ "ಅಣ್ಣಾ ಚಳುವಳಿಗೆ ವಿದೇಶಿ ಕುಮ್ಮಕ್ಕು" "ಅಣ್ಣಾ ಅಮೇರಿಕಾದ ಸೀಕ್ರೆಟ್ ಏಜೆಂಟ್" ಎಂಬ ಗುರುಗುಟ್ಟುವಿಕೆ ಕೇಳಿಬರೋದು ಪೂರ್ತಿ ನಿಂತಿಲ್ಲ.ಯಾರಾದರೂ ಪುಣ್ಯವಂತರು-ಪ್ರಾಣಿದಯಾಪರರು ಅವೆಲ್ಲವನ್ನೂ ಹಿಡಿದು ಮತ್ತೊಮ್ಮೆ ಹದಿನಾಲ್ಕು ದಬ್ಬಣ ಚುಚ್ಚಿ,ಹಿಡಿದ ಕೈಯಲ್ಲೇ (ಏನನ್ನ ಹಿಡಿದದ್ದು ಅಂತ ಕೇಳಬೇಡಿ...ಸೆನ್ಸಾರ್ ಸಮಸ್ಯೆಯಿದೆ!) ಜೊತೆಗೆ ಆಪರೇಶನ್ನೂ ಮಾಡಬಾರದ?...ಕಡೇಪಕ್ಷ ದೇಶದ ಹಿತದೃಷ್ಟಿಯಿಂದ!

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......