ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Friday, August 19, 2011
ಕುಯ್ ಕುಯ್ ರಾಗವ ಹಾಡುವರು....
ಕಾಂಗ್ರೆಸ್ 'ಗಾಂಧಿ'ಗಳು ಸಾಕಿದ ಕೆಲವು ಹುಚ್ಚು ನಾಯಿಗಳಿಗೆ ಇವತ್ತು ಅವರ ಅಧಿನಾಯಕಿಯ ಉತ್ತರ "ಕುಮಾರ" ರೇಬೀಸ್ ಚುಚ್ಚುಮದ್ದನ್ನ ತಾನೆ ಸ್ವತಃ ಚುಚ್ಚಿರಬೇಕು.ಯಾಕೊ ಇವತ್ತಿನಿಂದ ಸುಖಾಸುಮ್ಮನೆ ಅವು ಬೊಗಳುತ್ತಿಲ್ಲ.ಆದರೂ ಎಲ್ಲೋ ಮೂಲೆಯೊಂದರಿಂದ "ಅಣ್ಣಾ ಚಳುವಳಿಗೆ ವಿದೇಶಿ ಕುಮ್ಮಕ್ಕು" "ಅಣ್ಣಾ ಅಮೇರಿಕಾದ ಸೀಕ್ರೆಟ್ ಏಜೆಂಟ್" ಎಂಬ ಗುರುಗುಟ್ಟುವಿಕೆ ಕೇಳಿಬರೋದು ಪೂರ್ತಿ ನಿಂತಿಲ್ಲ.ಯಾರಾದರೂ ಪುಣ್ಯವಂತರು-ಪ್ರಾಣಿದಯಾಪರರು ಅವೆಲ್ಲವನ್ನೂ ಹಿಡಿದು ಮತ್ತೊಮ್ಮೆ ಹದಿನಾಲ್ಕು ದಬ್ಬಣ ಚುಚ್ಚಿ,ಹಿಡಿದ ಕೈಯಲ್ಲೇ (ಏನನ್ನ ಹಿಡಿದದ್ದು ಅಂತ ಕೇಳಬೇಡಿ...ಸೆನ್ಸಾರ್ ಸಮಸ್ಯೆಯಿದೆ!) ಜೊತೆಗೆ ಆಪರೇಶನ್ನೂ ಮಾಡಬಾರದ?...ಕಡೇಪಕ್ಷ ದೇಶದ ಹಿತದೃಷ್ಟಿಯಿಂದ!
Subscribe to:
Post Comments (Atom)
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......

-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...
No comments:
Post a Comment