Friday, November 1, 2013

ಕೊರಲು

ಮುತ್ತಿಕ್ಕುವಾಸೆ ಚಂದಮನೆ ನಿನಗೆ..
ಮುಗಿಲಾಚೆಗೆ ನಿಂತಿಹೆ ನೀನು
ಸಾಗರದಾಳ ನಾನು.

ನನ್ನೊಳು ನಿನ್ನ ಬಿಂಬ..
ಮೂಡಿಹುದು.. ಇಳಿಯುತಿಹುದು..
ಜಯಸಿಂಹ ಮೈಲನಹಳ್ಳಿ

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...