Friday, November 1, 2013

ಕೊರಲು

ಮುತ್ತಿಕ್ಕುವಾಸೆ ಚಂದಮನೆ ನಿನಗೆ..
ಮುಗಿಲಾಚೆಗೆ ನಿಂತಿಹೆ ನೀನು
ಸಾಗರದಾಳ ನಾನು.

ನನ್ನೊಳು ನಿನ್ನ ಬಿಂಬ..
ಮೂಡಿಹುದು.. ಇಳಿಯುತಿಹುದು..
ಜಯಸಿಂಹ ಮೈಲನಹಳ್ಳಿ

No comments:

Post a Comment

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸ...