Friday, November 1, 2013

ಕೊರಲು

ಮುತ್ತಿಕ್ಕುವಾಸೆ ಚಂದಮನೆ ನಿನಗೆ..
ಮುಗಿಲಾಚೆಗೆ ನಿಂತಿಹೆ ನೀನು
ಸಾಗರದಾಳ ನಾನು.

ನನ್ನೊಳು ನಿನ್ನ ಬಿಂಬ..
ಮೂಡಿಹುದು.. ಇಳಿಯುತಿಹುದು..
ಜಯಸಿಂಹ ಮೈಲನಹಳ್ಳಿ

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......