Saturday, November 16, 2013

ತೋಚಿದ್ದು.... ಗೀಚಿದ್ದು...

ಅದು ಉಂಟು , ಇದು ಉಂಟು
ಆದರೆ
ನೆಮ್ಮದಿ ಇಲ್ಲದ ಮೇಲೆ
ಉಂಟುಗಳ ನಂಟಿಗೆ
ಬೆಲೆ ಉಂಟೆ ?

16.11.2013


ವಿಶಾಲ ಸೃಷ್ಟಿಯಲ್ಲಿ
ನಾನು ನನ್ನದು , ನೀನು ನಿನ್ನದು -
ಎಲ್ಲವೂ ಗೌಣ
ಮಮಕಾರವು ಮಾಯೆ
ತಿರಸ್ಕಾರವು ಕೂಡ !

11.09.2013

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......