Saturday, November 16, 2013

ತೋಚಿದ್ದು.... ಗೀಚಿದ್ದು...

ಅದು ಉಂಟು , ಇದು ಉಂಟು
ಆದರೆ
ನೆಮ್ಮದಿ ಇಲ್ಲದ ಮೇಲೆ
ಉಂಟುಗಳ ನಂಟಿಗೆ
ಬೆಲೆ ಉಂಟೆ ?

16.11.2013


ವಿಶಾಲ ಸೃಷ್ಟಿಯಲ್ಲಿ
ನಾನು ನನ್ನದು , ನೀನು ನಿನ್ನದು -
ಎಲ್ಲವೂ ಗೌಣ
ಮಮಕಾರವು ಮಾಯೆ
ತಿರಸ್ಕಾರವು ಕೂಡ !

11.09.2013

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...