Tuesday, November 19, 2013

ಆಮಂತ್ರಣ ಪತ್ರಿಕೆ


ಪ್ರಿಯ ಬಂಧು ಮಿತ್ರರೇ,

ರಾ. ಗಣೇಶ್ ಅವರ ೯೯೧ನೇ ಅಷ್ಟಾವಧಾನಕ್ಕೆ ತಮಗೆಲ್ಲಾ ಸ್ವಾಗತ. ಅಷ್ಟಾವಧಾನವು ದಿನಾಂಕ ೨೩/೧೧/೨೦೧೩ ಶನಿವಾರದಂದು ೧೦:೦೦ರಿಂದ ೧:೩೦ ರ ವರೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ನಡೆಯುವುದು. 

ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಿದೆ. ತಮ್ಮೆಲ್ಲಾ ಸಾಹಿತ್ಯಾಸಕ್ತ ಸ್ನೇಹಿತರಿಗೂ, ಬಂಧುಗಳಿಗೂ ಆಮಂತ್ರಣವನ್ನು ಕೊಟ್ಟು ಅವರನ್ನೂ ಕರೆತನ್ನಿ. ತಾವೆಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕೂರುತ್ತೇವೆ.






No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......