Tuesday, November 19, 2013

ಆಮಂತ್ರಣ ಪತ್ರಿಕೆ


ಪ್ರಿಯ ಬಂಧು ಮಿತ್ರರೇ,

ರಾ. ಗಣೇಶ್ ಅವರ ೯೯೧ನೇ ಅಷ್ಟಾವಧಾನಕ್ಕೆ ತಮಗೆಲ್ಲಾ ಸ್ವಾಗತ. ಅಷ್ಟಾವಧಾನವು ದಿನಾಂಕ ೨೩/೧೧/೨೦೧೩ ಶನಿವಾರದಂದು ೧೦:೦೦ರಿಂದ ೧:೩೦ ರ ವರೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ. ಸಭಾಂಗಣದಲ್ಲಿ ನಡೆಯುವುದು. 

ಆಮಂತ್ರಣ ಪತ್ರಿಕೆಯನ್ನು ಲಗತ್ತಿಸಿದೆ. ತಮ್ಮೆಲ್ಲಾ ಸಾಹಿತ್ಯಾಸಕ್ತ ಸ್ನೇಹಿತರಿಗೂ, ಬಂಧುಗಳಿಗೂ ಆಮಂತ್ರಣವನ್ನು ಕೊಟ್ಟು ಅವರನ್ನೂ ಕರೆತನ್ನಿ. ತಾವೆಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ಕೂರುತ್ತೇವೆ.






No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...