Saturday, October 26, 2013

ನಮ್ಮವರಿಗೆ - ಶಿವ ಪ್ರಸಾದ,


ನಮ್ಮವರು
ಶಿವ ಪ್ರಸಾದ, 


ಸಾಲಕೊಡದವನ ಮುಂದೆ
ಸಾಲಾಗಿ ನಿಂತವರು
ನಮ್ಮವರು

ಪ್ಯಾಂಟು ಶರ್ಟಿಗೆ
ತೂತಿಕ್ಕಿಸಿಕೊಂಡು
ಅವರೆಂಜಲಿಗೂ
ಇವರಂಜದೆ
ನೆಕ್ಕೀ
ನೆಕ್ಖೀ...
ಉಕ್ಕಿಬರುವ ದು:ಖಕ್ಕೂ
ಮಿಕ್ಕವರು
ಇವರು

ಅದೇ....
ಸಾಲಾ...ಗಿ

ನಿಂತವರು..

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...