Showing posts with label ದೃಶ್ಯಾವಳಿ. Show all posts
Showing posts with label ದೃಶ್ಯಾವಳಿ. Show all posts

Sunday, October 27, 2013

ಕಾದಿರುವಳು ಶಬರಿ ರಾಮ ಬರುವನೆಂದು


ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು
ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು | ಬಿರಿವೂಗಳಾಯ್ದು ತಂದು ತನಿವಣ್ಗಳಾಯ್ದು ತಂದು
ಕೊಳದಲ್ಲಿ ಮುಳುಗಿ ಮಿಂದು ಬಿಳಿ ನಾರು ಮುಡಿಯನುಟ್ಟು | ತಲೆವಾಗಿಲಿಂಗೆ ಬಂದು ಹೊಸತಿಲಲಿ ಕಾದು ನಿಂದು
ಎಳಗಾಳಿ ತೀಡುತಿರಲು ಕಿವಿಯೆತ್ತಿ ಆಲಿಸುವಳು | ಎಲೆಯಲುಗೆ ಗಾಳಿಯಲ್ಲಿ ನಡೆ ಸಪ್ಪುಳೆಂದು ಬಗೆದು
ದೂರಕ್ಕೆ ನೋಳ್ಪೆನೆಂದು ಮರವೇರಿ ದಿಟ್ಟಿಸುವಳು | ಗಿರಿ ಮೇಲಕೈದಿ ಕೈಯ ಮರೆ ಮಾಡಿ ನೋಡುತಿಹಳು
ಬಾ ರಾಮ, ರಾಮ ಎಂದು ಬರುತಿಹನು ಇಹನು ಎಂದು | ಹಗಲಿರುಳು ತವಕಿಸಿಹಳು ಕಳೆದಿಹವು ವರುಷ ಹಲವು
ಶಬರಿವೊಲು ಜನವು ದಿನವೂ ಯುಗಯುಗವು ಕರೆಯುತಿಹುದು| ಕರೆ ಇಳೆಗಳೇಳಲರಸಿ ತವಕದಲಿ ತಪಿಸುತಿಹುದು
ಭರವಸೆಗಳಳಿಯವಾಗಿ ಮನವೆಲ್ಲ ಬಯಕೆಯಾಗಿ | ಹಗಲೆಲ್ಲ ಕಾದು ಕೂಗಿ ಇರುಳೆಲ್ಲ ಜಾಗರಾಗಿ
ಬಂದಾನೊ ಬಾರನೋ ಓ ಕಂಡಾನೊ ಕಾಣನೋ ಓ | ಎಂದೆಂದು ಜಪಿಸಿ ತಪಿಸಿ ಶಂಕಾತುರಂಗಳೂರಿ
ಬಾ ರಾಮ, ಬಾರ, ಬಾರಾ ಬಡವರನು ಕಾಯು ಬಾರಾ| ಕಂಗಾಣದಿವರ ಪ್ರೇಮ ನುಡಿಸೋತ ಮೂಕ ಪ್ರೇಮ
ಕಾದಿರುವುದು ಜನವು ರಾಮ ಬರುವನೆಂದು ತಮ್ಮ ಪೂಜೆಗೊಳುವನೆಂದು


Wednesday, October 16, 2013

ಶತಾವಧಾನಿ ಡಾ|| ಆರ್ ಗಣೇಶ್ - ಭಾರತೀಯ ಸಂಶೋಧನಾ ವಿಧಾನ 1

ಶತಾವಧಾನಿ ಡಾ|| ಆರ್ ಗಣೇಶ್ - ಭಾರತೀಯ ಸಂಶೋಧನಾ ವಿಧಾನ 2

ಶತಾವಧಾನಿ ಡಾ|| ಆರ್ ಗಣೇಶ್ - ಭಾರತೀಯ ಸಂಶೋಧನಾ ವಿಧಾನ 3

ಸಂವಾದ - ಶತಾವಧಾನಿ ಡಾ ಆರ್ ಗಣೇಶ್

ಅವರಣದ ಸುತ್ತ - ಡಾ|| ಎಸ್ ಎಲ್ ಭೈರಪ್ಪ

ಡಾ|| ಎಸ್ ಎಲ್ ಭೈರಪ್ಪರವರ - ಸಂವಾದ

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 1

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 2

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 3

ಡಾ|| ಎಸ್ ಎಲ್ ಭೈರಪ್ಪರವರ ಜೋತೆ ಸಂವಾದ 4

Thursday, April 4, 2013

ದ.ರಾ.ಬೇಂದ್ರೆ




ವರಕವಿ ಬೇಂದ್ರೆಯವರು ತಮ್ಮದೇ ಒಂದು ಕವನವನ್ನು ಅಭಿನಯಸಹಿತ ವಾಚಿಸುತ್ತಿರುವ ಅಪೂರ್ವ ದೃಶ್ಯಾವಳಿ!  - Krupe _ Youtube

Saturday, December 1, 2012

ಪರಿಚಯ - ಶತಾವಧಾನಿ ಡಾ|| ರಾ ಗಣೇಶ್


ಶತಾವಧಾನಿ ಡಾ|| ರಾ ಗಣೇಶ್



ಶತಾವಧಾನಿ ಡಾ|| ರಾ ಗಣೇಶ್ ಅವರು 2012 ನವೆಂಬರ್ 30, ಡಿಸೆಂಬರ್ 1 ಮತ್ತು 2ರಂದು ನಡೆಯಲಿರುವ ಪ್ರಪ್ರಥಮ ತುಂಬುಗನ್ನಡ ಶತಾವಧಾನ ಕಾರ್ಯಕ್ರಮದ ಬಗ್ಗೆ ನೀಡಿರುವ ಒಂದು ಕಿರು ಪರಿಚಯ.

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...