Wednesday, October 30, 2013

ಅಪ್ಪನ ನೇಗಿಲ
ನಾ ಹೊತ್ತೆ
ಅಮ್ಮನ ಆಸೆಯ
ನಾ ಹೆತ್ತೆ...

ಇನ್ನೆದುರು
ಅವನಿದ್ದರೂ
ಸಾವೇ,..
ನನ್ನಿಚ್ಚೆಯ
ಮಚ್ಚಿಗೆ......
ಶಿವಪ್ರಸಾದ,ಬೆಂಗಳೂರು

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...