Thursday, October 31, 2013

ಎನಗಿಂತ ಕಿರಿಯರಿಲ್ಲ:::

ಶಿವಪ್ರಸಾದ
brilliantbrainz@gmail.com
ಎನಗಿಂತ ಕಿರಿಯರಿಲ್ಲ:::

ಎನ್ನ ನೋವಿನ ಕಡೆಗೆ
ತನ್ನ ತಾ ನೇ ಮರೆತೆ...
ನಗುವ
ಒಂದಿಷ್ಟಾದರು ಹುಡುಕಿ
ನಡು ಉಳುಕಿ
ನಗ ಬಾರದಿತ್ತು
ಎಂದೆನಿಸಿ
ಮತ್ತೆ ಅವಮಾನಗೈದು
ಕೊನೆಗೆ 
ಉಳಿದು ತಳದಿ
ಅಳುವೆಂಬ ಹನಿ....

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...