Thursday, October 31, 2013

ಎನಗಿಂತ ಕಿರಿಯರಿಲ್ಲ:::

ಶಿವಪ್ರಸಾದ
brilliantbrainz@gmail.com
ಎನಗಿಂತ ಕಿರಿಯರಿಲ್ಲ:::

ಎನ್ನ ನೋವಿನ ಕಡೆಗೆ
ತನ್ನ ತಾ ನೇ ಮರೆತೆ...
ನಗುವ
ಒಂದಿಷ್ಟಾದರು ಹುಡುಕಿ
ನಡು ಉಳುಕಿ
ನಗ ಬಾರದಿತ್ತು
ಎಂದೆನಿಸಿ
ಮತ್ತೆ ಅವಮಾನಗೈದು
ಕೊನೆಗೆ 
ಉಳಿದು ತಳದಿ
ಅಳುವೆಂಬ ಹನಿ....

No comments:

Post a Comment

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ

ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು...