Showing posts with label ಶಿವ ಪ್ರಸಾದ. Show all posts
Showing posts with label ಶಿವ ಪ್ರಸಾದ. Show all posts

Thursday, November 14, 2013

ನವಿರು ಕಲ್ಲು

¸ÀÆgÀå£ÉÆA¢UÉ ªÀiÁwV½AiÀÄĪÀÅzÉAzÀgÉ CzÀÄ MAzÀÄ CzÀÄâvÀ.EzÀÄ £À£ÀUÀjªÁzÁV¤AzÀ®Æ £ÀqÉAiÀÄÄwÛzÉ.¸ÀÆgÀå ¸ÀàA¢¸ÀÄvÁÛ£ÉÆÃ E®èªÉÇà DzÀgÉ £Á£ÁqÀÄvÀÛ¯Éà EgÀÄvÉÛãÉ..
GzÀ¬Ä¸ÀÄ GzÀ¬Ä¸ÀÄ N CgÀÄuÁ…
dUÀPÉ®è ¥À¸Àj¸ÀÄ ¤£À QgÀuÁ…
EzÀÄ PÉ®ªÀjUÉ vÀÄA¨Á ¨Á°±ÀªÁV PÁt§ºÀÄzÀÄ DzÀgÉ 24 ªÀµÀðzÀ AiÀÄĪÀPÀ¤UÉ 4 ªÀµÀðzÀ ¨Á®PÀ£ÁUÀĪÁ¸É. £À£ÀUÉ ¸ÀÆAiÀÄð ªÀÄAf¤AzÉüÀĪÀ zÁn, ªÉÆÃqÀUÀ½UɯÁè NPÀĽ JgÀZÀĪÀ PÀæªÀÄ J®èªÀÇ EµÀÖ.
NPÀĽ ¸ÀÆAiÀÄð£Á
£ÉÆÃrzÉ £Á

GdÄÓªÀ PÀuÉÆÚ¼ÀÄ DPÀ½¹
ªÉÆÃqÀPÉ ªÀÄÄzÀÄÝ
ªÉÆÃd£ÀÄ ªÀiÁr
JgÀZÀÄvÀ°zÀÝ
§tÚzÀ NPÀĽ

§UÉ §UÉ §tÚzÀ NPÀĽ

PÉýzÉ £Á£ÀÄ
DlPÉ §gÀ¯ÉÃ
ºÉüÀ¯Éà E®è
ªÀiÁvÀ£ÁqÀ¯Éà E®è..

ªÀÄvÉÛ ºÉÆÃUÀĪÉ
ªÀÄvÉÛ ºÉÆÃUÀĪÉ
JzÀÄÝ £ÁtÄ £À¸ÀÄPÀ¯ÉÃ
MzÀÄÝ PÉüÀĪÀ ªÀÄÄzÀÄÝvÀ£À¢
¸ÀĪÀÄä¤zÀÝ CªÀ¤UÉ…

¨Á®PÀ£ÁV¹zÀ D UÀÄqÀØPÉ,PÀ« £ÀİzÁrzÀ, PÀ« £À°zÁrzÀ £À«gÀÄ , £À«®PÀ®Äè UÀÄqÀØPÉ…¤ÃªÀÇ §wÃðgÀ¯Áè…??????







Thursday, October 31, 2013

~pulse

ಅವಮಾನದ ಪರಿದಿ
ಹರಿದಿದೆ...
ಇನ್ನಾದರು
ಜೊಲ್ಲ ಸೂಸಿ
ನೆಕ್ಕಿ ನೆಲವಿಡಿದು
ಸತ್ತೋಗುವೆ...

ಸಾಕು ಅವಮಾನದ ಸನ್ಮಾನನನ.....

~pulse

Saturday, October 26, 2013

ನಮ್ಮವರಿಗೆ - ಶಿವ ಪ್ರಸಾದ,


ನಮ್ಮವರು
ಶಿವ ಪ್ರಸಾದ, 


ಸಾಲಕೊಡದವನ ಮುಂದೆ
ಸಾಲಾಗಿ ನಿಂತವರು
ನಮ್ಮವರು

ಪ್ಯಾಂಟು ಶರ್ಟಿಗೆ
ತೂತಿಕ್ಕಿಸಿಕೊಂಡು
ಅವರೆಂಜಲಿಗೂ
ಇವರಂಜದೆ
ನೆಕ್ಕೀ
ನೆಕ್ಖೀ...
ಉಕ್ಕಿಬರುವ ದು:ಖಕ್ಕೂ
ಮಿಕ್ಕವರು
ಇವರು

ಅದೇ....
ಸಾಲಾ...ಗಿ

ನಿಂತವರು..

Thursday, October 17, 2013

'ಅಮ್ಮ'ನೆಂಬ ಅಯಸ್ಕಾಂತ -ಶಿವ ಪ್ರಸಾದ

ಶಿವ ಪ್ರಸಾದ
ತುತ್ತನುಣಿಸಿ
ತಾರೆನೆಣಿಸಿ
ಹಾಡಿಕರೆದು
ತೋರುತಿದ್ದ
ತೋರುಬೆರಳ
ತುತ್ತತುದಿಗೆ
ಅವಳಿರಬೆಕಿತ್ತು

ಅಮ್ಮನೆಂದು
ಇವಳಕರೆದು
ಅತ್ತುಊಯ್ವ
ಅಳುವಿನೊಳಗೆ
ಬಿಗಿದುಅಪ್ಪಿ
ಪಪ್ಪಿಕೊಡಲು
ಅವಳಿರಬೇಕಿತ್ತು

ಹಸಿವುಎಂಬ
ನೋವಿನೊಳಗೆ
ಜೀವಮಿದ್ದ
ಉಸಿರನೀವ
ತುತ್ತಿನೊಳಗೆ
ಅವಳಿರಬೇಕಿತ್ತು

(Inspired by Sunil Rao ಅವನಿರಬೇಕಿತ್ತು (ಅವಧಿಯಲ್ಲಿ ಪ್ರಕಟವಾದ ಕವಿತೆ))

Sunday, October 13, 2013

ವೇಶ್ಯೆ

ಬೆವರಿಗೆ
ಸಾವೂ
ಒಣಗಿದಂತೆ

ಸಾಯದ
ಸಣ್ಣ ಬಾಡಿನ ದೇಹ
ತೂಕಕ್ಕಿಲ್ಲ
ಮಾರಾಟಕ್ಕಿದೆ...

Sunday, September 29, 2013

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ - ಶಿವ ಪ್ರಸಾದ

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ 
ಇನ್ನಿವರುಗಳ ಮದ್ಯೆ ಜಾತಿ ಒಂದೇ ಬದುಕುತ್ತಿದೆ.
ಇನ್ನು
ಶ್ರೀ ಶಿವ ಪ್ರಸಾದ
ಅಮಲು ಈಗ ಜನಿವಾರದಲ್ಲೂ ಏರಿದೆ
ಕೀಳೆಂದು ಕರೆಸಿಕೊಂಡವರು
ಸತ್ಯನಾರಾಯಣನ ಪೂಜೆಗೆ ಅಣಿಮಾಡುತಿದ್ದಾರೆ.
ಮಡಿ ಮೈಲಿಗೆಯನ್ನು ಕೆತ್ತಿಸಿಕೊಂಡು
ಪೂಜಿಸುತಿದ್ದಾರೆ.

ಇನ್ನು ಸಾಹಿತ್ಯವೋ ಅದೂ ವ್ಯಾಪಾರ
ಹರಾಜಿಗಿದೆ ಎಂದರೆ
ಪಾಪ ನೋಟಿಗೂ ನಾಚಿಕೆಯಾಗಿ
ನಗುತ್ತಿತ್ತಂತೆ..

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...