Showing posts with label ಕಾವ್ಯ ಕಮ್ಮಟ. Show all posts
Showing posts with label ಕಾವ್ಯ ಕಮ್ಮಟ. Show all posts

Wednesday, January 8, 2014

ಕಾವ್ಯ ಕಮ್ಮಟ





ವತ್ತಿನ ಹೊಸ ತಲೆಮಾರಿನ ಯುವಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದ ಮೂಲಕ ಹೊರಹಾಕಲು ಯತ್ನಿಸುತ್ತಿದೆ.. ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ಸಾಹಿತ್ಯ-ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ನಾವು ಕೆಲವರು ಸೇರಿಕೊಂಡು 'ಕಾವ್ಯ ಕಮ್ಮಟ' ಒಂದನ್ನು ಕುಪ್ಪಳಿ ಕವಿಮನೆ ಬಳಿಯ 'ಶತಮಾನೋತ್ಸವ ಭವನ'ದಲ್ಲಿ ಏರ್ಪಡಿಸಿದ್ದೇವೆ. ಜನವರಿ 31, ಪೆಬ್ರವರಿ 1 & 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಷಣಗಳ ಬದಲು ಹಿರಿಯ-ಸಮಕಾಲೀನ ಕವಿ-ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ, ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದೇವೆ.


ಆಸಕ್ತರ ಗಮನಕ್ಕೆ:

* 50 ಮಂದಿ ಹೊಸ ಪೀಳಿಗೆಯ ಬರಹಗಾರರಿಗೆ ಮೊದಲ ಆದ್ಯತೆ
* ಕಾವ್ಯಾಸಕ್ತ ಇತರರಿಗೂ ಸೀಮಿತ ಅವಕಾಶ
* ಸರಳ ಊಟ & ವಸತಿ ವ್ಯವಸ್ಥೆ ಕಲ್ಪಿಸಲಾಗುವುದು
* ಪ್ರವೇಶ ದರ ರೂ. 500/-
* ಜನವರಿ 10 ರೊಳಗೆ ನೊಂದಾಯಿಸಿಕೊಳ್ಳಬೇಕು.

ವಿವರಗಳಿಗೆ:


ಸತೀಶ್ 
Ph 9035611068 

E mail: info.kaajana@gmail.com

ಆಯೋಜನೆ: ಕಾಜಾಣ ಬಳಗ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...