Wednesday, July 27, 2011

ಸಂಸ್ಕಾರ.. ಮತ್ತು ಇತರ ಕಥೆಗಳು

ಕನ್ನಡದಲ್ಲಿ ದ್ವನಿ ಪುಸ್ತಕಗಳ ಸರಣಿಗೆ ಮತ್ತೋಂದು ಪುಸ್ತಕ.. ಸಂಸ್ಕಾರ.. ಮತ್ತು ಇತರ ಕಥೆಗಳು
ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿಯನು ಸಿ ಅರ್ ಸಿಂಹ ವಾಚನ ಮಾಡಿದರೆ.
ಇತರೆ ಕಥೆಗಳು - ಕಾರ್ತಿಕ ಮತ್ತು ಸೂರ್ಯನ ಕುದರೆಯನ್ನು..ರೇಖಾ ಮತ್ತು ಋತ್ವಿಕ ಸಿಂಹ ರವರು ವಾಚನ ಮಾಡಿದರೆ....  9.23 ಗಂಟೆಗಳ.. ದ್ವನಿ ಪುಸ್ತಕ ಇದು...

http://www.bookstalk.in/

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು