Saturday, April 25, 2026

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 * ಈ ಸೃಷ್ಟಿಯ ಎಲ್ಲಾ ವಿದ್ಯೆಗಳು ಧರ್ಮವನ್ನ ಉಳಿಸಲು, ಬೆಳೆಸಲು ಮತ್ತು ದೈವತ್ವವನ್ನ ಎತ್ತಿ ಹಿಡಿಯಲೇ ರೂಪುಗೊಂಡಿವೆ. ಅವುಗಳನ್ನ ಕೆಡುಕಿಗೆ, ಅಧರ್ಮಕ್ಕೆ ಬಳಸಿದರೆ, ಆ ಮಹಾಕಾಲ ಎಲ್ಲವನ್ನು ಲಯಮಾಡುತ್ತಲೇ ಇರುತ್ತಾನೆ. ಅಧರ್ಮ ಎಷ್ಟೇ ಮೆರೆದರೂ ಕೊನೆಗೆ ಉಳಿಯುವುದು ಧರ್ಮ ಮಾತ್ರ. 


* ಹಲವಷ್ಟು ಬಾರಿ ನಾವು ಏನಾಗಬೇಕೆನ್ನುವುದನ್ನ ನಾವಲ್ಲ ನಿರ್ಧರಿಸುವುದು, ನಮ್ಮ ಹುಟ್ಟೇ ಅದನ್ನ ನಿರ್ಧರಿಸಿರುತ್ತದೆ. ಮುಂದುವರಿದು ಹೇಳಬೇಕೆಂದರೆ ಕೆಲವರು ಹುಟ್ಟುವುದೇ, ವಿಧಿಯ ಯಾವುದೋ ಒಂದು ಕಾರ್ಯವನ್ನ ಮುಗಿಸಲು. ಜಗತ್ತು ನಡೆಯುವುದೇ ಹಾಗೆ.  



✍🏻 ಅರ್ಜುನ್ ದೇವಾಲದಕೆರೆ

{'ಅಭೀರ' ಕಾದಂಬರಿ}

ಕೃಪೆ : ಪ್ರಶಾಂತ ಸಾಗರ

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...