ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ
ಇನ್ನಿವರುಗಳ ಮದ್ಯೆ ಜಾತಿ ಒಂದೇ ಬದುಕುತ್ತಿದೆ.
ಅಮಲು ಈಗ ಜನಿವಾರದಲ್ಲೂ ಏರಿದೆ
ಕೀಳೆಂದು ಕರೆಸಿಕೊಂಡವರು
ಸತ್ಯನಾರಾಯಣನ ಪೂಜೆಗೆ ಅಣಿಮಾಡುತಿದ್ದಾರೆ.
ಮಡಿ ಮೈಲಿಗೆಯನ್ನು ಕೆತ್ತಿಸಿಕೊಂಡು
ಪೂಜಿಸುತಿದ್ದಾರೆ.
ಇನ್ನು ಸಾಹಿತ್ಯವೋ ಅದೂ ವ್ಯಾಪಾರ
ಹರಾಜಿಗಿದೆ ಎಂದರೆ
ಪಾಪ ನೋಟಿಗೂ ನಾಚಿಕೆಯಾಗಿ
ನಗುತ್ತಿತ್ತಂತೆ..
No comments:
Post a Comment