Pages
ಮುಖಪುಟ
ನಾಡು ಮತ್ತು ಇತಿಹಾಸ
ಕನ್ನಡದ ಬಗ್ಗೆ
ಕನ್ನಡ ಗಾದೆಗಳು
ನನ್ನ ಕ್ಯಾಮೆರಾ ಕಣ್ಣಲ್ಲಿ
ಬ್ಲಾಗಿನ ಉದ್ದೇಶ
ಉದ್ಯೊಗ ಮಾಹಿತಿ
ಇತರ ತಾಣಗಳು
ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.
Tuesday, March 29, 2011
ಹರಿ ಸ್ಮರಣೆ ಮಾಡೊ ನಿರಂತರ
ಹರಿ ಸ್ಮರಣೆ ಮಾಡೊ ನಿರಂತರ
ಪರಗತಿಗೆ ಇದು ನಿರ್ಧಾರ
ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತ ರಕ್ಷಕಾ ಪಾವನ ನೀ
(ಹರಿ ಸ್ಮರಣೆ ಮಾಡೊ ..)
ಶ್ರೀಶ ಪುರಂದರ ವಿಠ್ಠಲ ರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
(ಹರಿ ಸ್ಮರಣೆ ಮಾಡೊ ..)
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment