Tuesday, March 29, 2011

ಹರಿ ಸ್ಮರಣೆ ಮಾಡೊ ನಿರಂತರ

ಹರಿ ಸ್ಮರಣೆ ಮಾಡೊ ನಿರಂತರ
ಪರಗತಿಗೆ ಇದು ನಿರ್ಧಾರ

ದುರಿತ ಗಜಕ್ಕೆ ಕಂಠೀರವನೆನಿಸಿದ
ಶರಣಾಗತ ರಕ್ಷಕಾ ಪಾವನ ನೀ
(ಹರಿ ಸ್ಮರಣೆ ಮಾಡೊ ..)

ಶ್ರೀಶ ಪುರಂದರ ವಿಠ್ಠಲ ರಾಯನ
ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ
(ಹರಿ ಸ್ಮರಣೆ ಮಾಡೊ ..)

No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...