Tuesday, February 24, 2026

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸಂತೋಷದಿಂದ ಸ್ಮರಿಸುತ್ತೇವೆ. ಅಬೆಲ್‌ರಾಡನ ಬುದ್ದಿ ಶಕ್ತಿ, ಮಾರ್ಟಿನ್ ಲೂಥರನ ರಾಜಕೀಯ ದಕ್ಷತೆಯನ್ನು ಕಲ್ಪಿಸಿಕೊಳ್ಳಬಲ್ಲೆವು. ಆದರೆ ಈ ಎಲ್ಲಾ ಗುಣಗಳೂ ಒಂದೇ ಕಡೆ ಸಂಘಟಿತವಾಗಿರುವ ಒಬ್ಬ ವ್ಯಕ್ತಿಯನ್ನು ಯಾರು ತಾನೆ ಊಹಿಸಿಕೊಳ್ಳಬಲ್ಲರು? ಸ್ವಾಮಿ ವಿವೇಕಾನಂದರು ಸಾವಿರದಷ್ಟಾದಾಗ ಒಬ್ಬ ಶಂಕರಚಾರ್ಯರು ಕಾಣುತ್ತಾರೆ.

-ಸೋದರಿ ನಿವೇದಿತಾ

No comments:

Post a Comment

ನುಡಿಮುತ್ತು

 ಹಳೆಯ ನಕ್ಷೆಯನ್ನು ಹಿಡಿದುಕೊಂಡು ನೀವು ಹೊಸ ಪ್ರಪಂಚವನ್ನು ಅನ್ವೇಷಿಸಲು ಎಂದಿಗೂ ಸಾಧ್ಯವಿಲ್ಲ...!