ನಲ್ಬೆಳಗು
೩/೧೧/೨೦೨೫
ವಿಶ್ವ ಜೆಲ್ಲಿ ಮೀನು ದಿನ; ವಿಶ್ವ ಸ್ಯಾಂಡ್ವಿಚ್ ದಿನ
ಕೆಳಗೆ ಬೀಳುವ ಬೀಜಕ್ಕೆ ಹೆದರುವ ಭಯವಿದ್ದರೆ ಹೆಮ್ಮರವಾಗುತ್ತಿರಲಿಲ್ಲ;
ಅದೇ ರೀತಿ ಸೋಲುತ್ತೇನೆoದು ಪ್ರಯತ್ನವೇ ಪಡದೆ ಸುಮ್ಮನೆ ಇದ್ದಿದ್ದರೆ ಯಾರೂ ಇತಿಹಾಸ ಬರೆಯಲು ಆಗುತ್ತಿರಲಿಲ್ಲ
ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...
No comments:
Post a Comment