Sunday, January 29, 2017

ಸಹಪಂಕ್ತಿ ಭೋಜನ

 ಸಹಪಂಕ್ತಿ ಭೋಜನದ ಬಗ್ಗೆ ಚಚೆ೯ ವಾದ ವಿವಿಧಗಳು ಆಗುತ್ತಾ ಇರುವುದು. ಒಟ್ಟಿಗೆ ಹಂಚಿ ತಿನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ? ಆಳುವ ಪ್ರಭುಗಳಿಗೆ, ಧರ್ಮದ ಗುತ್ತಿಗೆ ಪಡೆದವರಿಗೆ, ಪ್ರಗತಿಶೀಲರೆಂಬ ಹಣೆಪಟ್ಟಿ ಹೊಂದಿದವರಿಗೆ ಇಂತಹ ಮಕ್ಕಳ ಸಂದೇಶ....ತಲುಪದೇ ಇರುವುದು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಅತಿ ದೊಡ್ಡ ದುರಂತವಾಗಿದೆ.




No comments:

Post a Comment

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...