Thursday, February 13, 2014

ಮದುವೆ


ಬಾಲ್ಯದಲ್ಲಿ ಇರುವಾಗ ಎಲ್ಲರ ಪ್ರೀತಿ ನನ್ನ ಮೇಲೆ ಇತ್ತು
ನಾನಾಗ ತುಂಬಿದ ಬಸ್ಸಿನಲ್ಲಿ ಇದಂತೆ ಅನುಭವ ಪಟ್ಟೆ,
ಅಲ್ಲಿಂದ ಹಾರಿ ಹುಡುಗನಾದಾಗ ಹುಡುಗಿಯ ಸೆಳೆತಕ್ಕೆ ಒಳಗಾದ
ನಾನಾಗ ಮಾರುತಿ ಓಮಿನಿಯಲ್ಲಿ ಇದಂತೆ ಅನುಭವ ಪಟ್ಟೆ,
ನಿಲ್ಲಲಿಲ್ಲ ನನ್ನ ಪ್ರಯಾಣ,
ಯೌವನದಲ್ಲಿ ಪ್ರೇಯಸಿಯ ಪ್ರೀತಿಗೆ ಒಳಪಟ್ಟೆ,
ಗಾಳಿಯಲ್ಲಿ ಹಾರಾಡುವ ವಿಮಾನದ ಅನುಭವ ಪಟ್ಟೆ
ಯೌವನದ ಕೊನೆಯಲ್ಲಿರುವ ನಾನು ಇಂದು ವಿಮಾನದಿಂದ ಸಿಡಿದು ಬಿದ್ದ ತುಣುಕಾಗಿರುವೆ
ಇಂದು ನನಗೆ ಬಸ್ಸಿನ ಆಸರೆಯಿಲ್ಲ, ಓಮಿನಿಯ ಸೆಳೆತವಿಲ್ಲ, ವಿಮಾನದ ಪ್ರೀತಿಯಿಲ್ಲ
ಆದರೂ ಎದೆಬಡಿತ ನಿಂತಿಲ್ಲ. ಸುತ್ತಲು ನಿಶ್ಯಬ್ದ.
ದೂರದಲ್ಲಿ ಸಪ್ಪಳ!!


ವಿವೇಕ ಬೆಟ್ಕುಳಿ 

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......