Sunday, September 29, 2013

ಉಮಾಶ್ರೀ ಸಿನಿಮೋತ್ಸವ - ಕಾಜಾಣ ಪ್ರಕಟಣೆ


ಒಂದು ಉತ್ತಮ ಮಾಹಿತಿ
ಕುಪ್ಪಳಿಯಲ್ಲಿ ಉಮಾಶ್ರೀ ಸಿನಿಮೋತ್ಸವ ನವೆಂಬರ್ 8, 9, 10 ಇದೆ 
ಬರೀ 50ಜನ ಭಾಗವಹಿಸಲು ಮಾತ್ರ ಅವಕಾಶ ಇದೆ
ಉಮಾಶ್ರೀ ಅವರೊಂದಿಗೆ ಇನ್ನೂ ಅನೇಕರು ನಮ್ಮೊಂದಿಗೆ ಇರುತ್ತಾರೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬಂದಿದ್ದು selectionsಮಾಡಿಕೊಳ್ಳುತ್ತಿದ್ದೇವೆ. Facebookನ ಆಸಕ್ತರಿಗಾಗಿ ಇಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. 
ಆಸಕ್ತರು ನನ್ನನ್ನು ಅಥವಾ ಪ್ರವರ ಕೊಟ್ಟೂರ್ ರನ್ನು ಸಂಪರ್ಕ ಮಾಡಬಹುದು.


No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......