Sunday, September 29, 2013

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ - ಶಿವ ಪ್ರಸಾದ

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ 
ಇನ್ನಿವರುಗಳ ಮದ್ಯೆ ಜಾತಿ ಒಂದೇ ಬದುಕುತ್ತಿದೆ.
ಇನ್ನು
ಶ್ರೀ ಶಿವ ಪ್ರಸಾದ
ಅಮಲು ಈಗ ಜನಿವಾರದಲ್ಲೂ ಏರಿದೆ
ಕೀಳೆಂದು ಕರೆಸಿಕೊಂಡವರು
ಸತ್ಯನಾರಾಯಣನ ಪೂಜೆಗೆ ಅಣಿಮಾಡುತಿದ್ದಾರೆ.
ಮಡಿ ಮೈಲಿಗೆಯನ್ನು ಕೆತ್ತಿಸಿಕೊಂಡು
ಪೂಜಿಸುತಿದ್ದಾರೆ.

ಇನ್ನು ಸಾಹಿತ್ಯವೋ ಅದೂ ವ್ಯಾಪಾರ
ಹರಾಜಿಗಿದೆ ಎಂದರೆ
ಪಾಪ ನೋಟಿಗೂ ನಾಚಿಕೆಯಾಗಿ
ನಗುತ್ತಿತ್ತಂತೆ..

No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...