Sunday, September 29, 2013

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ - ಶಿವ ಪ್ರಸಾದ

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ 
ಇನ್ನಿವರುಗಳ ಮದ್ಯೆ ಜಾತಿ ಒಂದೇ ಬದುಕುತ್ತಿದೆ.
ಇನ್ನು
ಶ್ರೀ ಶಿವ ಪ್ರಸಾದ
ಅಮಲು ಈಗ ಜನಿವಾರದಲ್ಲೂ ಏರಿದೆ
ಕೀಳೆಂದು ಕರೆಸಿಕೊಂಡವರು
ಸತ್ಯನಾರಾಯಣನ ಪೂಜೆಗೆ ಅಣಿಮಾಡುತಿದ್ದಾರೆ.
ಮಡಿ ಮೈಲಿಗೆಯನ್ನು ಕೆತ್ತಿಸಿಕೊಂಡು
ಪೂಜಿಸುತಿದ್ದಾರೆ.

ಇನ್ನು ಸಾಹಿತ್ಯವೋ ಅದೂ ವ್ಯಾಪಾರ
ಹರಾಜಿಗಿದೆ ಎಂದರೆ
ಪಾಪ ನೋಟಿಗೂ ನಾಚಿಕೆಯಾಗಿ
ನಗುತ್ತಿತ್ತಂತೆ..

No comments:

Post a Comment

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು