Sunday, September 29, 2013

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ - ಶಿವ ಪ್ರಸಾದ

ಈ ಭೂಮಿಯಲ್ಲಿ ಸಾಯಲೆಂದೇ ಹುಟ್ಟಿದವರು ಜಾಸ್ತಿ 
ಇನ್ನಿವರುಗಳ ಮದ್ಯೆ ಜಾತಿ ಒಂದೇ ಬದುಕುತ್ತಿದೆ.
ಇನ್ನು
ಶ್ರೀ ಶಿವ ಪ್ರಸಾದ
ಅಮಲು ಈಗ ಜನಿವಾರದಲ್ಲೂ ಏರಿದೆ
ಕೀಳೆಂದು ಕರೆಸಿಕೊಂಡವರು
ಸತ್ಯನಾರಾಯಣನ ಪೂಜೆಗೆ ಅಣಿಮಾಡುತಿದ್ದಾರೆ.
ಮಡಿ ಮೈಲಿಗೆಯನ್ನು ಕೆತ್ತಿಸಿಕೊಂಡು
ಪೂಜಿಸುತಿದ್ದಾರೆ.

ಇನ್ನು ಸಾಹಿತ್ಯವೋ ಅದೂ ವ್ಯಾಪಾರ
ಹರಾಜಿಗಿದೆ ಎಂದರೆ
ಪಾಪ ನೋಟಿಗೂ ನಾಚಿಕೆಯಾಗಿ
ನಗುತ್ತಿತ್ತಂತೆ..

No comments:

Post a Comment

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ

ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು...