Tuesday, April 16, 2013

ಮಲೆಗಳಲ್ಲಿ ಮಧುಮಗಳು - ಬೆಂಗಳೂರಿನಲ್ಲಿ

ಮೈಸೂರಿನ ರಂಗಾಯಣದಲ್ಲಿ ೨ ವರ್ಷದ ಹಿಂದೆ ಪ್ರದರ್ಶನಗೊಂಡ ನಾಟಕ ಮಲೆಗಳಲ್ಲಿ ಮಧುಮಗಳು ಈಗ ಬೆಂಗಳೂರಿನಲ್ಲು ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪಕ್ಕ ಇರುವ ಕಲಾಗ್ರಾಮದಲ್ಲಿ ಈ ತಿಂಗಳ ೧೮ ನೇ ತಾರೀಖಿನಿಂದ ಈ ನಾಟಕ ಶುರುವಾಗಲಿದೆ. ನಾಟಕದ ವಿಶೇಷತೆ ಎಂದರೆ ಇದು ರಾತ್ರಿ ಇಡೀ ನಡೆಯುತ್ತೆ ರಾತ್ರಿ ೯.೩೦ ರಿಂದ ಬೆಳಗಿನ ಜಾವ ೫.೩೦ ರವ ವರೆಗೆ ನಡೆಯುತ್ತೆ ೪ ಬೇರೆ ಬೇರೆ ವೇದಿಕೆಗಳು,…. ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ವೇದಿಕೆಗಳ ಚಿತ್ರ ಇವು.


Krupe: http://malegalallimadhumagalu.tumblr.com

https://www.facebook.com/photo.php?fbid=127734590751122&set=a.127734584084456.1073741827.127730374084877&type=1&theater



No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......