Saturday, October 16, 2021

ಸುಭಾಷಿತ

ಮುರಿದ ಲೇಖನಿಯು ಒಳ್ಳೆಯದನ್ನು  ಬರೆಯಲು ಬಿಡುವುದಿಲ್ಲ, ಅಂತೆಯೇ ಅಸೂಯೆಯ ಗುಣವು  ಉತ್ತಮ ಜೀವನ ನಡೆಸಲು ಬಿಡುವುದಿಲ್ಲ! 

Friday, October 15, 2021

ಸುಭಾಷಿತ

ಸುಭಾಷಿತ

ಸಂಬಂಧಗಳಲ್ಲಿ ಏನನ್ನಾದರೂ ಅಪೇಕ್ಷಿಸುವುದು ಸ್ವಾರ್ಥವಲ್ಲ, ಆದರೆ ಏನಾದರು ಅಪೇಕ್ಷೆ ಇಟ್ಟುಕೊಂಡೇ ಸಂಬಂಧಕಟ್ಟಿಕೊಳ್ಳುವುದು ಸ್ವಾರ್ಥ ಎನಿಸುವುದು. 

ಸುಭಾಷಿತ

ಹಣ - ಸಂಪತ್ತಿನ ದಾಹ ಎನ್ನುವುದು ತುಂಬಾ ಬಿಸಿಯಾಗಿರುತ್ತದೆ.  ಎಲ್ಲಕ್ಕಿಂತ ಮೊದಲು ಸಂಬಂಧಗಳನ್ನು ಸುಟ್ಟು ಭಸ್ಮ ಮಾಡುತ್ತದೆ. 

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...