Saturday, October 16, 2021

ಸುಭಾಷಿತ

ಮುರಿದ ಲೇಖನಿಯು ಒಳ್ಳೆಯದನ್ನು  ಬರೆಯಲು ಬಿಡುವುದಿಲ್ಲ, ಅಂತೆಯೇ ಅಸೂಯೆಯ ಗುಣವು  ಉತ್ತಮ ಜೀವನ ನಡೆಸಲು ಬಿಡುವುದಿಲ್ಲ! 

3 comments:

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು