Tuesday, January 22, 2019

ಶ್ರೀ ಶ್ರೀ ಶ್ರೀ ನಮನ

ಉರಿವ ತೇಜಕೂ
ಬಡಿವುದೇ ಸಿಡಿಲು
ಉಸಿರ ದಾಟಿರೆ ಒಡಲು?
ಸಿದ್ಧಗಂಗೆಯ ಸಿದ್ಧ
ಬಡಿಸಿದ್ದನಮೃತವ
ಮೃಡಭಕ್ತ ಶ್ರೀಶಿವಕುಮಾರ,
ಇಳೆಯ ಪುಣ್ಯವದೆಲ್ಲ
ತೊಳಗುತಿದೆ ನಭವ, ಶ್ರೀ
ಇಷ್ಟಲಿಂಗವೆ ರವಿರೂಪವಿಂದು!


ರಘು ವಿ.
ಸಂಪಾದಕ, ವಿವೇಕಹಂಸ.

No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...