Tuesday, January 22, 2019

ಶ್ರೀ ಶ್ರೀ ಶ್ರೀ ನಮನ

ಉರಿವ ತೇಜಕೂ
ಬಡಿವುದೇ ಸಿಡಿಲು
ಉಸಿರ ದಾಟಿರೆ ಒಡಲು?
ಸಿದ್ಧಗಂಗೆಯ ಸಿದ್ಧ
ಬಡಿಸಿದ್ದನಮೃತವ
ಮೃಡಭಕ್ತ ಶ್ರೀಶಿವಕುಮಾರ,
ಇಳೆಯ ಪುಣ್ಯವದೆಲ್ಲ
ತೊಳಗುತಿದೆ ನಭವ, ಶ್ರೀ
ಇಷ್ಟಲಿಂಗವೆ ರವಿರೂಪವಿಂದು!


ರಘು ವಿ.
ಸಂಪಾದಕ, ವಿವೇಕಹಂಸ.

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...