Friday, November 2, 2012

ಸುದ್ದಿ - - By Arun Javgal


ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ಮಡ ಪುಸ್ತಕ ಪ್ರಾದಿಕಾರದವರು ಮುಂದಿನ 10 ದಿನಗಳವರೆಗೆ ಕನ್ನಡ ಹೊತ್ತಗೆಯ 

ಅಂಗಡಿಯನ್ನು ಹಾಕಿದ್ದಾರೆ. ನೀವೆನಾದ್ರು ವಿಮಾನ ನಿಲ್ದಾಣಕ್ಕೆ ಹೋದರೆ ಈ ಅಂಗಡಿಯಿಂದ ಕನ್ನಡದ ಹೊತ್ತಿಗೆಯನ್ನು 

ಕೊಳ್ಳುವುದನ್ನು ಮರೆಯದಿರಿ. ಈ ವಿಶಯವನ್ನು ವಿಮಾನ ನಿಲ್ದಾಣಕ್ಕೆ ಹೋಗೊ ನಿಮ್ಮ ಸ್ನೇಹಿತರು/ಸಂಬಂದಿಕರಿಗೂ ತಿಳಿಸಿ.

ಸುದ್ದಿ - 

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......