Friday, November 2, 2012

ಸುದ್ದಿ - - By Arun Javgal


ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ಮಡ ಪುಸ್ತಕ ಪ್ರಾದಿಕಾರದವರು ಮುಂದಿನ 10 ದಿನಗಳವರೆಗೆ ಕನ್ನಡ ಹೊತ್ತಗೆಯ 

ಅಂಗಡಿಯನ್ನು ಹಾಕಿದ್ದಾರೆ. ನೀವೆನಾದ್ರು ವಿಮಾನ ನಿಲ್ದಾಣಕ್ಕೆ ಹೋದರೆ ಈ ಅಂಗಡಿಯಿಂದ ಕನ್ನಡದ ಹೊತ್ತಿಗೆಯನ್ನು 

ಕೊಳ್ಳುವುದನ್ನು ಮರೆಯದಿರಿ. ಈ ವಿಶಯವನ್ನು ವಿಮಾನ ನಿಲ್ದಾಣಕ್ಕೆ ಹೋಗೊ ನಿಮ್ಮ ಸ್ನೇಹಿತರು/ಸಂಬಂದಿಕರಿಗೂ ತಿಳಿಸಿ.

ಸುದ್ದಿ - 

No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...